Posts

Showing posts from July, 2023

ನಮ್ಮ ಪ್ರೀತಿಯ ವಿಶ್ವಣ್ಣ (ಎಚ್. ಆರ್. ವಿಶ್ವನಾಥರಾವ್) ೨೦ ನೆಯ ಗುರುವಾರ, ಜುಲೈ ೨೦೨೩ ರ ಮಧ್ಯಾನ್ಹ ೨-೪೫ ಕ್ಕೆ ವಿಧಿವಶರಾದರು.

Image
ನಮ್ಮ ಪ್ರೀತಿಯ ವಿಶ್ವಣ್ಣ  (ಎಚ್. ಆರ್. ವಿಶ್ವನಾಥರಾವ್) ೨೦ ನೆಯ ತಾರೀಖು,  ಗುರುವಾರ, ಜುಲೈ ೨೦೨೩ ರ ಮಧ್ಯಾನ್ಹ ೨-೪೫ ಕ್ಕೆ ವಿಧಿವಶರಾದರು. ಹೊಳಲ್ಕೆರೆಯ   ನಮ್ಮ ಸುಂಕದವರ ವಂಶದ ಅಣ್ಣ-ತಮ್ಮಂದಿರೆಲ್ಲಾ ಮರಣಿಸಿದ ಮೇಲೆ  ಹಿರಿಯರಾದ ಅವರೇ ಕೊನೆಯ ಕೊಂಡಿಯಂತಿದ್ದರು.  ವಿಶ್ವಣ್ಣನವರ ನಿಧನದಿಂದಾಗಿ  ನಮ್ಮೆಲ್ಲರಿಗೆ ದಿಗ್ದರ್ಶನ ಮಾಡುವ ಹಿರಿಯರ ಉಪಸ್ಥಿತಿ ಇಲ್ಲದಂತಾಗಿದೆ.  ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ.  - ಸುಂಕದ ವಂಶದ ಶ್ಯಾನುಭೋಗರ ಮನೆತನದವರು.  ನಮ್ಮ ಪೂಜ್ಯ ತಂದೆಯವರಾದ ಹೆಚ್.ಆರ್. ವಿಶ್ವನಾಥ ಅವರು ದಿನಾಂಕ 2೦-೦7-2023ರಂದು ಗುರುವಾರ ಮಧ್ಯಾಹ್ನ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ತತ್ಸಂಬಂಧವಾಗಿ ಉತ್ತರಕ್ರಿಯಾದಿ ಕಾರ್ಯಗಳನ್ನು ' ಮೋ‌ಕ್ಷಧಾಮ, ನಾಗರಬಾವಿ,  ಬೆಂಗಳೂರು'  ಇಲ್ಲಿ ಕೆಳಕಂಡಂತೆ ನೆರವೇರಿಸಲಾಗುವುದು.  * ದಿನಾಂಕ 29-07-2023 ಶನಿವಾರ ' ಧರ್ಮೋದಕ'  (ಬೇಳಿಗ್ಗೆ 9 ರಿಂದ 11.0 ಗಂಟೆ) * ದಿನಾಂಕ 01-08-2023 ಮಂಗಳವಾರ ' ಮಾಸಿಕ' ( ಬೆಳಿಗ್ಗೆ 11.30 ರಿಂದ 1.0 ಗಂಟೆ) * ದಿನಾಂಕ 02-08-2023 ಬುದವಾರ ' ವೈಕುಂಠ ಸಮಾರಾಧನೆ' ( ಬೆಳಿಗ್ಗೆ 11.30 ರಿಂದ 1.0 ಗಂಟೆ) ಹೆಚ್. ವಿ. ರಮೇಶ್ ಮತ್ತು ಹೆಚ್.ವಿ. ಲಕ್ಷ್ಮೀಶ  * 9448769069 * 9448060332 ಎಲ್ಲಾ ವಿಧಿ ವಿಧಾನಗಳೂ ಪೂರ್ವನಿಯೋಜನೆಯ ಪ್ರಕಾರ ನೆರವೇರಿದವು. ಹಾಗೆಯೇ ವೈಕುಂಠ ಸಮಾರಾ