Posts

Showing posts from October, 2009

'ಆರತಿ ಬೆಳಗಿರೆ, ನಾರಿ ಮಣಿಯರು, ನಮ್ಮ 'ಮುದ್ದು ಕುಮಾರಿ ಗೌರಿಗೆ',

Image
ಈ ತರ್ಹ್ ಡ್ರೆಸ್ ಮಾಡ್ಕೊಳ್ಳೋದು ಎಷ್ಟ್ ಚನ್ನಾಗಿರತ್ತೆ ಅಲ್ವಾಮ್ಮ !!! ನೀನ್ ಬೇಕಾದೄ ಮಾಡ್ಕಬೋದು... ನನ್ ಜತೆ, ಚನ್ನಾಗಿರತ್ತಮ್ಮ...... 'ಆರತಿ ಬೆಳಗಿರೆ,  ನಾರಿ ಮಣಿಯರು ನಮ್ಮ 'ಮುದ್ದು ಕುಮಾರಿ ಗೌರಿಗೆ', 'ಯಾರ ಕಣ್ಣಿನ ದೃಷ್ಟಿಯಾಗದೆ, ಒಳಿತಾಗಲೆಂದು ಹರಸಿರೆ'. ಎಷ್ಟೊಂದ್ ಮಜ ಬರತ್ತಲ್ವಾಮ್ಮ.!! ನಾನ್ ನಿಂತ್ಕೊತಿನಿ. ಅಪ್ಪ ನೀನು ಇಬೄ ಕುರ್ಚಿಮೇಲ್ ಕೂತ್ಕೊಳ್ಳಿ. ಪರವಾಗಿಲ್ಲ. ಹಾ..... ಹಾಗಾದ್ರೆ, ಫೋಟೋತೆಗೆಯೋರ್ ಯಾರು ?  ಸರಿ. ’ಆಟೋ ಸೆಟ್ ಮಾಡಿ,’  ಪರವಾಗಿಲ್ಲ.... . ಬೈ ಬೈ. ಹೇಳಕ್ ಮಜಬರತ್ತಮ್ಮ..... ಹೀಗೇ ಡ್ರೆಸ್ ಮಾಡ್ಕಂಡು ಕೂತ್ಕೊಂಡಿರಣ ಅನ್ಸತ್ತೆ.  ಅಲ್ವೆನಮ್ಮ.... ಅಲ್ವೇನಪ್ಪ. ಇವಾಗ ನೀವಿಬೄ ಕೂತ್ಕಳಿ,  ನಾನ್ ಫೋಟೋ ತೆಗಿತಿನಿ...!!.... ಹಾಯ್ ಅಜ್ಜ,  ಅಜ್ಜಿ. ನನ್ ನೋಡ್ತಿದಿರಾ ತಾನೇ !  ಇನ್ನೂ ಈ ಡ್ರೆಸ್ ಸದ್ಯಕ್ಕೆ ಬಿಚ್ಚಲ್ಲಪ್ಪ..... ಹಾಗೇ ನೋಡ್ತಿರ್ರಿ. ಬೇರೆ ಬಟ್ಟೆ ಹಾಕ್ಕೊಂಡ್ ಬೇಗ ಬಂದ್ಬಿಡ್ತೀನಿ.....

’ಹಚ್ಚ ಹೊಸ ಕನ್ನಡ ಮಾಸ-ಪತ್ರಿಕೆ’-’ಟೀಚರ್’ !

Image

" ಉದಯಭಾನು ಕಲಾಸಂಘ, " ದ ವಾರ್ಷಿಕ -೨೦೦೯, ಪ್ರಶಿಕ್ಷಣ ತರಗತಿಗಳು ಆರಂಭವಾಗುವ ಮೊದಲು !

Image
ಈ ಅರ್ಥಪೂರ್ಣ ಸಮಾರಂಭದ ಅಧ್ಯಕ್ಷತೆವಹಿಸಿದ, ಮಾಜೀ ನಿವೃತ್ತ ನ್ಯಾಯಾಧೀಶ, ಶ್ರೀ.M. N. ವೆಂಕಟಾಚಲಯ್ಯನವರು, ಮತ್ತು ಬೆಂಗಳೂರು ನಗರದ ಮಾಜೀ ಮೇಯರ್ ಆಗಿ, ಕಾರ್ಯನಿರ್ವಹಿಸಿದ್ದ, ಮಾನ್ಯ, ಶ್ರೀ. ವಿ. ಎಸ್. ಕೃಷ್ಣಅಯ್ಯರ್ ರವರು, ದೀಪಪ್ರಜ್ವಲನ ಮಾಡುವ ಮೂಲಕ, ಕಲಾಸಂಘದ ಕಾರ್ಯಕಲಾಪಗಳಿಗೆ ಚಾಲನೆಯ ದಿಶೆ ನೀಡಿದರು..... ಅವರಜೊತೆಯಲ್ಲಿ ಸಂಘದ ಕಾರ್ಯದರ್ಶಿ, ಶ್ರೀ. ನರಸಿಂಹ, ಮತ್ತು ಪ್ರೊ. ಶ್ರೀ. ಎಚ್. ಆರ್. ರಾಮಕೃಷ್ಣರಾವ್, ಮತ್ತು ಸಂಘದ ಪದಾಧಿಕಾರಿಗಳು ಉಪಸ್ತಿತರಿದ್ದಾರೆ. ಶ್ರೀ . ನರಸಿಂಹ, ಶ್ರೀ . H. R. ರಾಮಕೃಷ್ಣರಾವ್, ಜಸ್ಟಿಸ್. ಶ್ರೀ. M. N. ವೆಂಕಟಾಚಲಯ್ಯ, ಶ್ರೀ. V. S. ಕೃಷ್ಣಯ್ಯರ್, ಮತ್ತು ವಿದ್ಯಾರ್ಥಿವೃಂದ.... ’ಅಂಧತ್ವದ ಅಭಿಶಾಪ’ ದಿಂದ ಮುದಡಿದ ಮನಕ್ಕೆ, ಸಾಂತ್ವನದ ಸಮಾಧಾನದ ಮಾತುಗಳು ಅದೆಷ್ಟು ಆವಶ್ಯಕ....ನಿಜಕ್ಕೂ ’ಉದಯಭಾನು ಕಲಾಸಂಘ’, ದ ಭಾರತಮಾತೆಯ ಪರಿಚಾರಕ ವರ್ಗ, ವಂದನಾರ್ಹರು.. ನಿವೃತ್ತ ನ್ಯಾಯಾಧೀಶ, ಶ್ರೀ. ಎಮ್. ಎನ್. ವೆಂಕಟಾಚಲಯ್ಯನವರು, ಒಬ್ಬ ಅಂಧ ವಿದ್ಯಾರ್ಥಿಗೆ, ಪ್ರಶಸ್ತಿ-ಪತ್ರ ನೀಡುತ್ತಿದ್ದಾರೆ. ಕಲಾಸಂಘದ ಅನೇಕ ನಿಸ್ವಾರ್ಥ ಸೇವಾಮನೋಭಾವದ ಸಾಹಿತ್ಯ ಪರಿಚಾರಕರಲ್ಲಿ, ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಒಬ್ಬರು... ನಿವೃತ್ತ ನ್ಯಾಯಾಧೀಶ, ಶ್ರೀ. ಎಮ್. ಎನ್. ವೆಂಕಟಾಚಲಯ್ಯನವರು, ಮತ್ತು, ಬೆಂಗಳೂರು ಮಹಾ-ನಗರಪಾಲಿಕೆಯ ಮಾಜೀ ಮೇಯರ್, ಶ್ರೀ. ವಿ. ಎಸ್. ಕೃಷ್ಣಯ್ಯರ್,