ಚಂದ್ರಣ್ಣ, ವಾರ್ಷಿಕ ಕೂಟದಲ್ಲಿ ಸಭಿಕರನ್ನುದ್ದೇಷಿಸಿ ಮಾತನಾಡುತ್ತಿರುವುದು.

" ಮಿಸ್ಸೌರಿಯ ಶಾಂತಿಮಂದಿರ ", ಭಾರತದ ಸರ್ವಧರ್ಮಸಮನ್ವಯದ ಸಂಕೇತದ ಪ್ರತೀಕವಾಗಿ, ತನ್ನ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ, ಮತ್ತು ಅರ್ಥಪೂರ್ಣವಾಗಿ, ಹಮ್ಮಿಕೊಂಡಿದೆ.

ಅಮೆರಿಕದ ಮಿಸ್ಸೌರಿ ರಾಜ್ಯದ, ಕೊಲಂಬಿಯದಲ್ಲಿರುವ " ಶಾಂತಿಮಂದಿರ, " ದ ವಾರ್ಷಿಕ ಹಬ್ಬದ ಸಂದರ್ಭದಲ್ಲಿ , ಡಾ. ಚಂದ್ರಶೇಖರ್ ರವರು, ಅಲ್ಲಿ ನೆರೆದ ಆಹ್ವಾನಿತರನ್ನು ಉದ್ದೇಶಿಸಿ ಮಾತಾಡುತ್ತಿದ್ದಾರೆ.
ಡಾ. ಎಚ್. ಆರ್. ಚಂದ್ರಶೇಖರ್, ಶಾಂತಿಮಂದಿರದ ಆಹ್ವಾನಿತ ಅತಿಥಿಗಳೊಂದಿಗೆ.......

Comments

Popular posts from this blog

ಅಮೇರಿಕ ಸಂಯುಕ್ತ ಸಂಸ್ಥಾನದ 'ಬಾಸ್ಟನ್ ನಗರದ ಮಂದಾರ ಕನ್ನಡ ಸಾಹಿತ್ಯ ಕೂಟ' ಏರ್ಪಡಿಸಿದ ವಸಂತೋತ್ಸವ ಕಾರ್ಯಕ್ರಮದಲ್ಲಿ "ಕರ್ನಾಟಕ ಭಾಗವತದ ,ಮೊದಲ ಸಂಪುಟದ ಇ-ಆವರ್ತಿಯನ್ನು " ಬಿಡುಗಡೆ ಮಾಡಲಾಯಿತು !

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.