ಚಂದ್ರಣ್ಣ, ವಾರ್ಷಿಕ ಕೂಟದಲ್ಲಿ ಸಭಿಕರನ್ನುದ್ದೇಷಿಸಿ ಮಾತನಾಡುತ್ತಿರುವುದು.

" ಮಿಸ್ಸೌರಿಯ ಶಾಂತಿಮಂದಿರ ", ಭಾರತದ ಸರ್ವಧರ್ಮಸಮನ್ವಯದ ಸಂಕೇತದ ಪ್ರತೀಕವಾಗಿ, ತನ್ನ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ, ಮತ್ತು ಅರ್ಥಪೂರ್ಣವಾಗಿ, ಹಮ್ಮಿಕೊಂಡಿದೆ.

ಅಮೆರಿಕದ ಮಿಸ್ಸೌರಿ ರಾಜ್ಯದ, ಕೊಲಂಬಿಯದಲ್ಲಿರುವ " ಶಾಂತಿಮಂದಿರ, " ದ ವಾರ್ಷಿಕ ಹಬ್ಬದ ಸಂದರ್ಭದಲ್ಲಿ , ಡಾ. ಚಂದ್ರಶೇಖರ್ ರವರು, ಅಲ್ಲಿ ನೆರೆದ ಆಹ್ವಾನಿತರನ್ನು ಉದ್ದೇಶಿಸಿ ಮಾತಾಡುತ್ತಿದ್ದಾರೆ.
ಡಾ. ಎಚ್. ಆರ್. ಚಂದ್ರಶೇಖರ್, ಶಾಂತಿಮಂದಿರದ ಆಹ್ವಾನಿತ ಅತಿಥಿಗಳೊಂದಿಗೆ.......

Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !