ಅಮೇರಿಕ ಸಂಯುಕ್ತ ಸಂಸ್ಥಾನದ 'ಬಾಸ್ಟನ್ ನಗರದ ಮಂದಾರ ಕನ್ನಡ ಸಾಹಿತ್ಯ ಕೂಟ' ಏರ್ಪಡಿಸಿದ ವಸಂತೋತ್ಸವ ಕಾರ್ಯಕ್ರಮದಲ್ಲಿ "ಕರ್ನಾಟಕ ಭಾಗವತದ ,ಮೊದಲ ಸಂಪುಟದ ಇ-ಆವರ್ತಿಯನ್ನು " ಬಿಡುಗಡೆ ಮಾಡಲಾಯಿತು !

ಅಮೇರಿಕ ಸಂಯುಕ್ತ ಸಂಸ್ಥಾನದ ಬಾಸ್ಟನ್ ನಗರದ ಮಂದಾರ ಕನ್ನಡ ಸಾಹಿತ್ಯ ಕೂಟ, ವರ್ಷ ೨೦೧೭ ರ ಏಪ್ರಿಲ್,  ೨೯-೩೦ ರಂದು ಏರ್ಪಡಿಸಿದ ವಸಂತೋತ್ಸವ ಕಾರ್ಯಕ್ರಮದ ಸಮಯದಲ್ಲಿ  ಆಯೋಜಿಸಿದ ಕನ್ನಡ ಸಾಹಿತ್ಯ ರಂಗ ಸಮ್ಮೇಳನದಲ್ಲಿ "ಕರ್ನಾಟಕ ಭಾಗವತದ  ಮೊದಲ ಸಂಪುಟದ  ಇ-ಆವರ್ತಿಯನ್ನು " ಬಿಡುಗಡೆ ಮಾಡಲಾಯಿತು.

ಈ ಸಮಾರಂಭವನ್ನು ಉದ್ಘಾಟಿಸಲು ಆಹ್ವಾನಿತರಾದ ಪ್ರಮುಖ ಆತಿಥಿ,  ಕರ್ನಾಟಕದ ಸುಪ್ರಸಿದ್ಧ ಕವಿ, ದಾರ್ಶನಿಕ  ಡಾ. ಲಕ್ಷ್ಮೀಶ ತೋಳ್ಪಾಡಿಯವರು  "ಕರ್ನಾಟಕ ಭಾಗವತದ ಮೊದಲ ಸಂಪುಟದ  ಇ-ಆವರ್ತಿಯನ್ನು "  ಬಿಡುಗಡೆ ಮಾಡಿದರು, ಎರಡನೆಯ ಸಂಪುಟ ಸಿದ್ಧತೆಯಲ್ಲಿದೆ  !


ಕರ್ಣಾಟಕ  ಭಾಗವತದ  ಲಿಪಿಕಾರ, ಸಂಪಾದಕ, ಡಾ. ಎಚ್. ಆರ್. ಚಂದ್ರಶೇಖರ್, ಬಾಸ್ಟನ್ ನಗರದ  ಮಂದಾರ ಕನ್ನಡ  ವೃಂದ ಆಯೋಜಿಸಿದ ವಸಂತೋತ್ಸವ ಕಾರ್ಯಕ್ರಮದಲ್ಲಿ ಸಭಿಕರನ್ನುದ್ಧೇಶಿಸಿ ಭಾಷಣ ಮಾಡುತ್ತಿರುವುದು.   

                         'ಬಾಸ್ಟನ್ ನಗರದ ಮಂದಾರ ನ್ಯೂ ಇಂಗ್ಲೆಂಡ್  ಕನ್ನಡ ಸಂಘದಲ್ಲಿ' 

       ಶ್ರೀ. ಲಕ್ಷ್ಮೀಶ ತೋಳ್ಪಾಡಿಯವರು  ಐ- ಪ್ಯಾಡ್ ನಲ್ಲಿನ   ಇ-ಪ್ರತಿಯನ್ನು ಅವಲೋಕಿಸುತ್ತಿರುವುದು  !



Comments

In the modern days, so much reference materials are available for the researchers. Now, Digital versions have made the work of the reserarchers very easy. Karnataka bhagawatha, in two huge volumes definetely make the difference.
H N Sreedhara said…
It is heart warming to see this great work done by Prof H R Chandrasekar and I pray Lord TIRUMALA to shower all his blessings on this wonderful effort and pray to him to give more strength and health to do some more wonderful work on our culture My Sastanga Pranam to this great man
This comment has been removed by the author.

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !