" ಕರ್ಣಾಟಕ ಭಾಗವತ " ಇನ್ನೇನು ಸದ್ಯದಲ್ಲೇ ಹೊರಬಲಿದೆ !



ಈ ಪುಸ್ತಕದ ಪ್ರಕಟಣೆಯ ಹೊರೆಯನ್ನು ಚಂದ್ರಶೇಖರ್ ಜೊತೆಗೆ, ಮತ್ತೂ ಹಲವರು, ತಮ್ಮ ಅಮೂಲ್ಯಸಮಯವನ್ನು ಬದಿಗಿಟ್ಟು ಸಹಕರಿಸಿದ್ದಾರೆ. ಅವರಲ್ಲಿ ಪ್ರಮುಖರು, ಶ್ರೀ ರಾಮಕೃಷ್ಣರವರು. ಇವರು, ತಮ್ಮ ಕಾಲೇಜ್ ನ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಆದರೆ, ಪ್ರವೃತ್ತಿಯಿಂದಲ್ಲ. ಭಾಗವತದ ಪ್ರತಿಹಂತದಲ್ಲೂ ಸಹಕರಿಸಿ, ಅದರ ಸಂಪಾದನೆಯಲ್ಲೂ ಯೋಗದಾನಮಾಡಿದ್ದಾರೆ.

ಇದಕ್ಕಾಗಿಯೇ ನಿರ್ಮಿಸಿದ್ದ ಸಮಿತಿಯ ಸದಸ್ಯರೆಲ್ಲಾ ತಮ್ಮ ಅಮೂಲ್ಯ ಕಾಣಿಕೆಯನ್ನು ಕೊಟ್ಟಿದ್ದಾರೆ. ಇಂತಹ ಗ್ರಂಥದ ಎರಡು ಸಂಪುಟಗಳ ಪ್ರತಿಗಳನ್ನು ಅಮೆರಿಕ ಸಂಯುಕ್ತಸಂಸ್ಥಾನದ ಹೂಸ್ಟನ್ ನಗರದ ಕನ್ನಡ ವೃಂದದವರು, ಹಮ್ಮಿಕೊಂಡಿರುವ ತಮ್ಮ ಬೆಳ್ಳಿಹಬ್ಬದ ಆಚರಣೆಯ ಸಮಾರಂಭದ ಶುಭ ಅವಸರದಲ್ಲಿ ಬಿಡುಗಡೆಮಾಡಲಾಗುತ್ತಿದೆ.

ಸುಂಕದ ಪರಿವಾರದವರಿಗೆಲ್ಲಾ, ಇದೊಂದು " ಅವಿಸ್ಮರಣೀಯ ದಿನ," ವೆಂದರೆ ತಪ್ಪಲ್ಲ !

Comments

Blueish bhat. said…
ಕರ್ಣಾಟಕ ಭಾಗವತ ಗ್ರಂಥ ಇಷ್ಟವಾಗಿದೆ. 2 ಪ್ರತಿಗಳು ಬೇಕಿತ್ತು. ಹೇಗೆ ಖರೀದಿಸಲಿ. ದಯವಿಟ್ಟು ತಿಳಿಸಿ. ಸಂಗ್ರಹವಿದ್ದರೆ ದಯವಿಟ್ಟು ಕಳಿಸಿ. ವಿಳಾಸ ತಿಳಿಸುವೆ.
9483688250
Blueish bhat. said…
ಕರ್ಣಾಟಕ ಭಾಗವತ e-book ಇದ್ದರೆ ಪ್ರಕಟಿಸಿ. ತುಂಬಾ ಉಪಕಾರವಾದೀತು.

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !