ಪ್ರಕಾಶ್, ಟೊರಂಟೊ ನಗರಕ್ಕೆ ವಾಪಸ್ ಹೋಗುವ ಮೊದಲು ಶ್ರೀ. ಶ್ರೀ. ರವಿಶಂಕರ್ ಗುರೂಜಿಯವರ ಆಶ್ರಮಕ್ಕೆ ಹೋಗಿ ಅವರ ಆಶೀರ್ವಾದ ಪಡೆದನು !

ಬೊಂಬಾಯಿಗೆ ಬರುವ ಮೊದಲು, ಸಿಕ್ಕ ಕೆಲವೇ ಗಂಟೆಗಳ ಸಮಯದಲ್ಲಿ, ಭೇಟಿಯಾದ  ದೊಡ್ಡಪ್ಪಂದಿರು, ದೊಡ್ಡಮ್ಮಂದಿರು,  ಅಣ್ಣ,  ಮಾವ,  ಅತ್ತೆ,  ಲಾವಣ್ಯ,  ಪಾಪಚ್ಚಿ,  ಮತ್ತು,  ಪ್ರಣತಿ.....

ನಾಗರಾಜ ಹಾಗೂ ಸುವರ್ಣತ್ತಿಗೆ..
ಶ್ರೀರಂಗಣ್ಣನ ಜೊತೆಗೆ..
ಚಿ. ಸೌ. ಲಾವಣ್ಯ ಮತ್ತು ಮಗು...
. ಸೌ. ಲಾವಣ್ಯಳ   ಚೊಚ್ಚಲು ಮಗಳ  ಜೊತೆ..
ಶಂಕರಣ್ಣಮಾವನ ಜೊತೆಯಲ್ಲಿ..
  ಸೌ. ಗೀತತ್ತೆಯವರ ಜೊತೆಯಲ್ಲಿ...
’ವಿಶಾಲಾಕ್ಷಿ ಮಂದಿರ’ದ  ಮುಂಭಾಗದಲ್ಲಿ, ಪ್ರಕಾಶ್ 
ಶ್ರೀ. ಶ್ರೀ. ರವಿಶಂಕರ್, ರವರ ಬೆಂಗಳೂರಿನ ಆಶ್ರಮದಲ್ಲಿ...
.
ಗುರೂಜಿಯವರ ಪೂಜ್ಯ ತಾಯಿಯವರ ಸ್ಮರಣೆಯಲ್ಲಿ ನಿರ್ಮಿಸಿದ ಭವ್ಯ ಮಂದಿರ....
ಆಶ್ರಮದ ಪರಿಸರದಲ್ಲಿ...

                                                      ಚಿ. ಪ್ರಣತಿ,  ಹಾಡುತ್ತಿರುವ ದೃಷ್ಯ (ವೀಡಿಯೊ)








Comments

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !