ಜೋತಿಷ್ಯ ಶಾಸ್ತ್ರವನ್ನು ಆಳವಾಗಿ ಅಭ್ಯಸಿಸಿ, ಅದರ ಇತಿ-ಮಿತಿಗಳನ್ನು ಅರಿತವರು, ಸುಂಕದಮನೆ ರಂಗರಾಯರು, ಶ್ಯಾನುಭೋಗರ ವಂಶಸ್ತರು. ಇವರವಂಶದಲ್ಲೇ, ಸುಮಾರು ೨೫೦ ವರ್ಷಗಳ ಹಿಂದೆ, ’ರಾಮಣ್ಣಯ್ಯ’ನವರೆಂಬ ಘನವಿದ್ವಾಂಸರು, ’ನಿತ್ಯಾತ್ಮ ಶುಕಯೋಗೀಂದ್ರರು’ ರಚಿಸಿದ್ದ, ’ಕರ್ಣಾಟಕ ಭಾಗವತ,’ ವನ್ನು ಸಂಪೂರ್ಣವಾಗಿ ತಾಳೆಗರಿಗಳಮೇಲೆ ಬರೆದಿಟ್ಟಿದ್ದರು. ಅದನ್ನು ೧೯೯೧ ರಲ್ಲಿ ಅವರ ಮರಿ-ಮರಿ-ಮೊಮ್ಮಗ, ಡಾ. ಚಂದ್ರಶೇಖರನು ಪಡೆದು, ಆ ತಾಳೆಯಗರಿಯ ಲಿಖಿತರೂಪಕಗಳನ್ನು ಕಂಪ್ಯೂಟರೀಕರಿಸಿ, ಘನವಿದ್ವಾಂಸರ ಸಹಕಾರದಿಂದ ಸಂಪೂರ್ಣವಾಗಿ ಸಮಸ್ತಪ್ರತಿಗಳನ್ನೂ ಪರಿಷ್ಕರಿಸಿ ಎರಡುಸಂಪುಟಗಳಲ್ಲಿ, ಪುಸ್ತಕಗಳನ್ನು ಪ್ರಕಟಿಸಿರುತ್ತಾನೆ.
Sunday, January 16, 2011
ಸಂಕ್ರಾಂತಿ ಹಬ್ಬದ ಎಳ್ಳು ಕೊಡ್ತೀನಿ... ತಾಳಿ..!
Subscribe to:
Post Comments (Atom)
0 comments:
Post a Comment