ಚಿಚ್ಛಕ್ತಿ ಸಾಮ್ರಾಜ್ಯದ ಸಾರ್ವಭೌಮ, ಸ್ವಾಮಿ ನಿತ್ಯಾನಂದ !

ನಮ್ಮ ನೂಲೇನೂರಿನ ಶ್ರೀನಿವಾಸಮೂರ್ತಿಗಳು, ಚಿಚ್ಛಕ್ತಿ ಸಾಮ್ರಾಜ್ಯದ ಸಾರ್ವಭೌಮ ನಿತ್ಯಾನಂದರ ಬಗ್ಗೆ ಬರೆದ ಲೇಖನದ ತುಣುಕುಗಳು ಕೆಳಗಿವೆ. ನಾನು ಚಿಕ್ಕವನಾಗಿದ್ದಾಗ ಮೂರ್ತಿಯವರ ಈ ಪುಸ್ತಕಾ ಬಗ್ಗೆ ಚರ್ಚೆನಡೆದದ್ದು ಜ್ಞಾಪಕದಲ್ಲಿದೆ. ಆಗ ಇನ್ನೂ ಮಲ್ಲಾಡಿಹಳ್ಳಿ ಸ್ವಾಮಿಗಳು ಜೀವಂತವಾಗಿದ್ದರು ಅನ್ನಿಸುತ್ತೆ. ಆಗ ಈ ಪುಸ್ತಕವನ್ನು ಮೂರ್ತಿಗಳು  ಬೆಂಗಳೂರಿನ ಖೋಡೆ ಉದ್ಯೋಗಪತಿಗಳ ಮನೆಯಲ್ಲಿದ್ದುಕೊಂಡು ಬರೆದರು ಅಂತ ಕೇಳಿದ್ದರ ನೆನೆಪು. ಈ ದಿನ ಆಪುಸ್ತಕದ ತುಣುಕುಗಳನ್ನು ಬೇವಿನಕೊಪ್ಪದ ಯತಿಗಳು ಕರ್ನಾಟಕ ಮಲ್ಲ ದಿನಪತ್ರಿಕೆಯಲ್ಲಿ  ಬರೆದಾಗ, ನನಗೆ ಓದಿ  ಸಂತೋಷವಾಯಿತು.

ಮುಂಬೈನ ಕರ್ನಾಟಕ ಮಲ್ಲ ದಿನಪತ್ರಿಕೆಯಲ್ಲಿ ಇಂತಹ ಲೇಖನಗಳು ಬರುತ್ತಲೇ ಇರುತ್ತವೆ.

Comments

Popular posts from this blog

ಅಮೇರಿಕ ಸಂಯುಕ್ತ ಸಂಸ್ಥಾನದ 'ಬಾಸ್ಟನ್ ನಗರದ ಮಂದಾರ ಕನ್ನಡ ಸಾಹಿತ್ಯ ಕೂಟ' ಏರ್ಪಡಿಸಿದ ವಸಂತೋತ್ಸವ ಕಾರ್ಯಕ್ರಮದಲ್ಲಿ "ಕರ್ನಾಟಕ ಭಾಗವತದ ,ಮೊದಲ ಸಂಪುಟದ ಇ-ಆವರ್ತಿಯನ್ನು " ಬಿಡುಗಡೆ ಮಾಡಲಾಯಿತು !

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.